ಪುಟಗಳು

ಸೋಮವಾರ, ಫೆಬ್ರವರಿ 29, 2016

ಸ್ವಾಮಿ ವಿವೇಕಾನಂದ

ಆಧುನಿಕ ಶಿಕ್ಷಣ ಪಡೆದ ವ್ಯಕ್ತಿ: "ವೇದಗಳಲ್ಲಿ ಕೆಲಸಕ್ಕೆ ಬಾರದ ಬೋಧನೆಗಳೇ ತುಂಬಿಕೊಂಡಿವೆ."

ಸ್ವಾಮಿ ವಿವೇಕಾನಂದ: "ನಿಮ್ಮ ಪೂರ್ವಿಕರನ್ನು ವಿರೋಧಿಸಲು ನಿಮಗೆ ಎಷ್ಟು ಧೈರ್ಯ? ಒಂದು ಸ್ವಲ್ಪ ವಿದ್ಯೆ ನಿಮ್ಮ ತಲೆಯನ್ನೇ ತಿರುಗಿಸಿಬಿಟ್ಟಿದೆ. ಋಷಿಗಳು ಹೇಳಿರುವುದನ್ನು ನೀವು ಪರೀಕ್ಷೆ ಮಾಡಿ ನೋಡಿರುವಿರಾ? ಕನಿಷ್ಟ ಅವನ್ನು ಓದಿಯಾದರೂ ಇರುವಿರಾ? ಋಷಿಗಳು ನಿಮಗೊಂದು ಸವಾಲನ್ನು ಹಾಕಿದ್ದಾರೆ. ಧೈರ್ಯವಿದ್ದರೆ ಸ್ವೀಕರಿಸಿ"

ವಿವೇಕಾನಂದರ ಈ ಉತ್ತರ ಸರ್ವಕಾಲಕ್ಕೂ ಅನ್ವಯವಾಗುವಂತಹದ್ದು. ಯಾವುದನ್ನೂ ಓದದೆ, ಪರೀಕ್ಷೆ ಮಾಡದೆ ತಮಗೆ ತಿಳಿದದ್ದೇ ಸರಿ ಎಂದು ವಾದಿಸುವ ಪ್ರತಿಯೊಬ್ಬ ಮೂಢನೂ ಕೇಳಬೇಕಾದ, ಅರಿಯಬೇಕಾದ, ಅರ್ಥೈಸಿಕೊಳ್ಳಬೇಕಾದ ಉತ್ತರ ಇದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ