ಪುಟಗಳು

ಸೋಮವಾರ, ಆಗಸ್ಟ್ 27, 2012

ಬೇಕಿರೋದು ಸಶಸ್ತ್ರ ಕ್ರಾಂತಿ!

ಬಾಂಗ್ಲಾ, ಪಾಕಿಸ್ತಾನದಿಂದ ಬಂದ, ಬರುತ್ತಿರುವ ದೇಶದ್ರೋಹಿಗಳಿಗೆ ರೇಷನ್ ಕಾರ್ಡ್ , ಪೌರತ್ವ, ಕೊನೆಗೆ ಚುನಾವಣೆಯಲ್ಲಿ ಸ್ಪರ್ದಿಸಲು ಅವಕಾಶ, ಮಂತ್ರಿಗಿರಿ ನೀಡುವ ಷಂಡ ಸರಕಾರಕ್ಕೆ ಅಸ್ಸಾಂ ಹಿಂದುಗಳಿಗೆ ಕನಿಷ್ಟ ಭದ್ರತೆ, ಸಾಂತ್ವನ ಒದಗಿಸುವ ಮನಸ್ಸು ಹೃದಯ ಇಲ್ಲವೇ? ಪಾಕಿಸ್ತಾನ ಬಾಂಗ್ಲಾದಿಂದ ತನು ಮನ ಧನ ಮಾನ ಆಸ್ತಿ ಹಾನಿಗೊಂಡು ಕಣ್ಣೀರು ಸುರಿಸುತ್ತಾ ಭಾರತವೊಂದೇ ಅಭಯ ಎಂಬ ಆಶಾಭಾವನೆಯಿಂದ ಬರುತ್ತಿರೋ ಅಸಂಖ್ಯಾತ ಹಿಂದುಗಳಿಗೆ ಆಶ್ರಯ ಕೊಡದ ಸರಕಾರದ ಮಂತ್ರಿ ಮತ್ತವರ ಹೊಗಳುಭಟರನ್ನು ಗುಂಡಿಟ್ಟು ಕೊಲ್ಲಬೇಕಲ್ಲವೆ!
ಬೊಗಳದ ನಾಯಿ ಕಳ್ಳ ನಾಯಿ ಅದು ಕಚ್ಚುತ್ತೆ ಎಂಬುದು ಎಷ್ಟು ಸತ್ಯ ನೋಡಿ! ಮನಮೋಹನ ಯಾಕೆ ಮೌನವಾಗಿದ್ದ ಗೊತ್ತೆ? ಯಾಕೆಂದರೆ ಕಲ್ಲಿದ್ದಲನ್ನೇ ನುಂಗಿದ್ದ!
ಕಣ್ಣು ಕಿವಿ ಇಲ್ಲದ ನಾಲಗೆ ಬಿದ್ದು ಹೋದ ಈ ದೇಶದ್ರೋಹಿ ರಾಜಕಾರಣಿಗಳಿಗೆ ಚಳವಳಿ ಉಪವಾಸಗಳು ನಾಟೋದಿಲ್ಲ. ಬ್ರಿಟಿಷರನ್ನು ಓಡಿಸಿದ ಹಾಗೆ ಈ ಬ್ರಿಟಿಷ್ ಮಾನಸಿಕತೆಯವರನ್ನು ಸುಡಬೇಕಾದರೆ ಸಶಸ್ತ್ರಕ್ರಾಂತಿಯೊಂದೇ ದಾರಿ!
ಬರ್ಮಾದಲ್ಲಿ ಮುಸ್ಲಿಮರು ಸತ್ತರೆ ಯೋಧರ ಸ್ಮೃತಿಚಿಹ್ನೆಗಳನ್ನೇ ಒಡೆದು ಹಾಕುವ, ಹಿಂದುಗಳನ್ನು ಹೊಡೆಯುವ ಕೊಲ್ಲುವ, ರಾಷ್ಟ್ರೀಯ ಆಸ್ತಿಪಾಸ್ತಿ ಹಾನಿ ಮಾಡುವ ವಿಷಯಗಳು ಮಾಧ್ಯಮಗಳ ಟಿ ಆರ್ ಪಿಯನ್ನು ಹೆಚ್ಚಿಸುವುದಿಲ್ಲ ಅಲ್ಲವೆ? ಮಾನಗೆಟ್ಟ ಮಾಧ್ಯಮ ಬುದ್ದಿಜೀವಿಗಳು ಈಗೆಲ್ಲಿ ಸತ್ತು ಹೋಗಿದ್ದಾರೆ? ಅಸ್ಸಾಮಿಗರ ಸಹಾಯಕ್ಕೆ ನಿಂತಿರೋದು ಅದೇ ನೀವು ಚಡ್ಡಿ ಅಂತ ಹೇಳೋ RSSನ ಗೂಂಡಾಗಳು! ಈಗೇನು ನಿಮ್ಮ ನಾಲಗೆ ಬಿದ್ದು ಹೋಗಿದೆಯೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ