ಪುಟಗಳು

ಶನಿವಾರ, ಜನವರಿ 26, 2013

ಇಸ್ಲಾಮಿಕ್ ಬ್ಯಾಂಕಿಂಗ್-ಮತಾಂತರದ ಇನ್ನೊಂದು ಹುನ್ನಾರ!!!

ಇಸ್ಲಾಮಿಕ್ ಬ್ಯಾಂಕಿಂಗ್-ಮತಾಂತರದ ಇನ್ನೊಂದು ಹುನ್ನಾರ!!!

                  ಲವ್ ಜಿಹಾದ್, ಲ್ಯಾಂಡ್ ಜಿಹಾದ್, ರಾಜಕೀಯ ಜಿಹಾದ್, ವೈಣಿಕ ಜಿಹಾದ್, ಸಾಂಸ್ಕೃತಿಕ ಜಿಹಾದ್...ಅಬ್ಬಾ ಎಷ್ಟೊಂದು! ಇವುಗಳಿಗೆ ಇನ್ನೊಂದು ಸೇರ್ಪಡೆ ಬ್ಯಾಂಕ್ ಜಿಹಾದ್.
ಮುಸ್ಲಿಮರಿಗೆ ಶಿಕ್ಷಣ, ಉದ್ಯೋಗ, ಚುನಾವಣೆ, ಸಾರ್ವಜನಿಕ ಸೇವೆ, ವ್ಯಾಪಾರ,...ಕೊನೆಗೆ ರಕ್ಷಣಾ ಹಾಗೂ ಗೂಢಚಾರ ವಿಭಾಗಗಳಲ್ಲೂ ಮೀಸಲಾತಿ... ಎತ್ತ ಸಾಗುತ್ತಿದೆ ಭಾರತ?
ದೇಶದ ಬಜೆಟ್ನಲ್ಲಿ ಮುಸ್ಲಿಮರಿಗಾಗಿ ಪ್ರತ್ಯೇಕ ನಿಧಿಯನ್ನು ಕೂಡಾ ತೆಗೆದಿರಿಸಿದರು!
ಅಲ್ಪಸಂಖ್ಯಾತ ಮಂತ್ರಾಲಯವೂ ರಚಿತವಾಗಿದೆ!
ಈಗ ಇಸ್ಲಾಮಿಕ್ ಬ್ಯಾಂಕಿಂಗ್ ಮತ್ತೊಂದು ಸೇರ್ಪಡೆ!

                           ಹಿಂದೂ ಹುಡುಗಿಯರನ್ನು ಪ್ರೇಮದ ನಾಟಕವಾಡಿ, ಕುತಂತ್ರದಿಂದ ಮತಾಂತರ ಮಾಡಿ ಕೊನೆಗೆ ಆಕೆಯನ್ನು ವೇಶ್ಯಾವಾಟಿಕೆಗೋ ಇಲ್ಲಾ ಹೆರಿಗೆ ಯಂತ್ರವಾಗಿಯೋ ನರಕಕ್ಕೆ ನೂಕಿ ಬಿಡುವ ದಂಧೆಯೇ ಈ ಲವ್ ಜಿಹಾದ್. ಕೇರಳ, ದಕ್ಷಿಣ ಕನ್ನಡ, ಬೆಳಗಾವಿ, ಮೈಸೂರುಗಳಲ್ಲಿ ಅವ್ಯಾಹತವಾಗಿ ಸಾಗಿರುವ ಇದು ಹಿಂದೂ ಧರ್ಮಕ್ಕೆ ದೊಡ್ಡ ಕಂಟಕವಾಗಿ ಮಾರ್ಪಟ್ಟಿದೆ. ಒಂದು ಹುಡುಗಿಯನ್ನು ಲವ್ ಜಿಹಾದಿಗೆ ಬಲಿಯಾಗಿಸಲು ಒಬ್ಬ ಮುಸ್ಲಿಮನಿಗೆ ಹಣ, ಮೊಬೈಲ್, ಬೈಕ್ ಎಲ್ಲವು ಯಥೇಚ್ಛವಾಗಿ ದೊರಕುತ್ತದೆ. ಸಂಭಾವಿತ ಹುಡುಗಿಯರನ್ನು ಕೂಡಾ ಪಾನೀಯಗಳಲ್ಲಿ ಮಾದಕ ವಸ್ತು ಬೆರೆಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ಹೆತ್ತವರು ಮರ್ಯಾದೆಗಂಜಿ ಪ್ರಕರಣವನ್ನು ದಾಖಲಿಸದೇ ಕೈಬಿಡುವುದೇ ಹೆಚ್ಚು. ಒಂದು ವೇಳೆ ಪ್ರಕರಣ ದಾಖಲಿಸಿದರೂ ಜಿಹಾದಿಗಳ ಪರ ವಾದಿಸಲು ದೊಡ್ಡದೊಂದು ಬುದ್ಧಿಜೀವಿಗಳ ವರ್ಗವೇ ಸಿದ್ಧವಾಗಿರುತ್ತದೆ. ಹಾಗಾಗಿ ನ್ಯಾಯ ಸಿಗುವ ಸಾಧ್ಯತೆಯೇ ಕಡಿಮೆ. ಹುಡುಗಿಯರು ಅಷ್ಟೇ, ಬುದ್ಧಿಯ ಬದಲು ತಮ್ಮ ಹುಚ್ಚು ಭಾವನೆಗಳಿಗೆ ಪ್ರಾಮುಖ್ಯತೆ ಕೊಡುವುದು ಹಾಗೂ ಹೆತ್ತವರು ಬೆಳೆದ ಮಗಳ ಚಟುವಟಿಕೆಗಳನ್ನು ಗಮನಿಸದೇ ಇರುವುದು ಅಥವಾ ಗಮನಿಸಿದರೂ ಸುಮ್ಮನಿರುವುದು ಈ ಮತಾಂಧರಿಗೆ ಅನುಕೂಲವೇ ಆಗುತ್ತಿದೆ. ಪ್ರಶ್ಣಿಸ ಹೋದ ಹಿಂದೂ ಯುವಕರನ್ನು ನಾನಾ ಕೇಸು ದಾಖಲಿಸಿ ಸೆರೆಮನೆಗೆ ತಳ್ಳಲಾಗುತ್ತಿದೆ. ಹೆಚ್ಚಿನ ಹೆತ್ತವರಿಗಂತೂ ಇಂತಹ ಜಾಲವೊಂದಿದೆ ಎಂಬುದೇ ಗೊತ್ತಿಲ್ಲವೆಂಬುದು ಬಹುದೊಡ್ಡ ವಿಪರ್ಯಾಸ. ಯಾಕೆಂದರೆ ಅವರು ಧಾರವಾಹಿಗಳಲ್ಲೇ ಮುಳುಗೇಳುತ್ತಿದ್ದಾರೆ!

                         ಕಾಸರಗೋಡು, ಮಂಗಳೂರುಗಳಲ್ಲಿ ಲ್ಯಾಂಡ್ ಜಿಹಾದ್ ವಿಪರೀತವಾಗಿ ಏರುತ್ತಿದೆ. ಸ್ವಲ್ಪ ಹೆಚ್ಚು ಹಣ ಕೊಟ್ಟು ಭೂಮಿ ಖರೀದಿಸುವ ಖದೀಮರು ಆತ್ಮೀಯತೆಯ ಸೋಗು ಹಾಕಿಯೋ ಇಲ್ಲ ಬಲವಂತವಾಗಿಯೋ ಮುಸ್ಲಿಮರಿಗೇ ಆ ಜಾಗ ಸಿಗುವಂತೆ ಮಾಡುತ್ತಾರೆ. ಮಾತ್ರವಲ್ಲ ಇದ್ದ ಕಾಡುಗಳನ್ನು ಕಡಿದು ರಬ್ಬರ್ ಹಾಕಿ ಅಲ್ಲಲ್ಲಿ ಮಸೀದಿ, ಮದರಸಾಗಳನ್ನು ನಿರ್ಮಿಸುತ್ತ ಕೂಲಿಯಾಳುಗಳನ್ನು ಮತಾಂತರ ಮಾಡುತ್ತಿದ್ದಾರೆ! ಕೇರಳದಲ್ಲಿ ಪೊನ್ನಣಿ ಎಂಬ ಮತಾಂತರ ಕೇಂದ್ರವಿದ್ದು ಲಕ್ಷಾಂತರ ಹಿಂದುಗಳ ಬಲಿಯಾಗುತ್ತಿದೆ.

                      ರಾಜಕೀಯವಾಗಿ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳು ಈಗಾಗಲೇ ಜಿಹಾದಿಗೆ ಬಲಿಯಾಗಿ ಇಸ್ಲಾಮೀಕರಣಗೊಂಡಿವೆ. ಅವುಗಳ ಸಾಲಿಗೆ ಬಿಜೆಪಿಯೂ ಸೇರುತ್ತಿರುವುದು ವಿಷಾದದ ಸಂಗತಿ. ವ್ಯಾಪಾರ ವಹಿವಾಟುಗಳಲ್ಲಂತೂ ಮುಸ್ಲಿಮರ ಹಿಡಿತ ಬಿಗಿಗೊಳ್ಳುತ್ತಿದೆ. ರೈಲು, ವಿಮಾನ, ಬಸ್ಸು ನಿಲ್ದಾಣಗಳ ಆವೃತ ಪ್ರದೇಶಗಳಲ್ಲಿ ಮುಸಲ್ಮಾನ ವ್ಯಾಪಾರಕೇಂದ್ರಗಳೇ ಹೆಚ್ಚುತ್ತಿದ್ದು ಹಳ್ಳಿಗಳಿಗೂ ಹಬ್ಬುತ್ತಿದೆ. ಆತ್ಮೀಯತೆಯಿಂದ ಮಾತನಾಡಿಸಿ ಒಂದೆರಡು ರೂಪಾಯಿ ಕಡಿಮೆಗೆ ವ್ಯಾಪಾರ ಮಾಡಿ ಜನರನ್ನು ಮೋಡಿ ಮಾಡುವ ಇವರುಗಳ ಮತಾಂಧತೆ ಹಿಂದೂಗಳ ಅರಿವಿಗೆ ಬರದೇ ಇರುವುದು ಹಿಂದೂಸ್ಥಾನದ ದುರದೃಷ್ಟ.

ಇವೆಲ್ಲವುಗಳಿಗೆ ಪೂರಕವಾಗಿ ಆರಂಭವಾಗಿರುವುದೇ ಇಸ್ಲಾಮಿಕ್ ಬ್ಯಾಂಕಿಂಗ್.

ಏನಿದು ಇಸ್ಲಾಮಿಕ್ ಬ್ಯಾಂಕಿಂಗ್?

                     ಇದರ ನಿಯಮಗಳಿರುವುದು ಶರಿಯತ್ ಕಾನೂನಿನಂತೆ. ಇದು ಗ್ರಾಹಕರು ನೀಡಿದ ಠೇವಣಿಗೆ ಬಡ್ಡಿ ನೀಡುವುದಿಲ್ಲ. ಇದು ತನಗೆ ಬರುವ ಠೇವಣಿಯಿಂದ ಸ್ಥಿರಾಸ್ಥಿಗಳನ್ನು ಖರೀದಿಸುತ್ತದೆ. ಮನೆಗಳು, ವಾಣಿಜ್ಯ- ವ್ಯಾಪಾರ ಸಮುಚ್ಚಯಗಳು, ನಿವೇಶನಗಳ ಮೇಲೆ ಇದು ಹೂಡಿಕೆ ಮಾಡುತ್ತದೆ. ಮತ್ತು ಈ ಸ್ಥಿರಾಸ್ಥಿಗಳನ್ನು ಮಾರಾಟ ಮಾಡಿ ಅದರಿಂದ ಬರುವ ಲಾಭವನ್ನು ತನ್ನ ಗ್ರಾಹಕನಿಗೆ ಹಂಚುತ್ತದೆ. ಒಬ್ಬ ಗ್ರಾಹಕ ಮನೆ ಖರೀದಿಗೆ ಸಾಲಕ್ಕಾಗಿ ಇಸ್ಲಾಮಿಕ್ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ ಎಂದಿಟ್ಟುಕೊಳ್ಳೋಣ. ಆಗ ಈ ಬ್ಯಾಂಕ್ ಹಣದ ಬದಲು ಆತನ ಆಸಕ್ತಿಯ ಮನೆಯನ್ನೇ ಖರೀದಿಸಿಕೊಡುತ್ತದೆ. ಆ ಮನೆಯ ಮೌಲ್ಯ ೧೦ಲಕ್ಷವಾಗಿದ್ದಲ್ಲಿ, ಆತನಿಗೆ ಕಂತಿನಲ್ಲಿ ಮರುಪಾವತಿ ಮಾಡಲು ೧೫ರಿಂದ ೨೦ ವರ್ಷಗಳ ಅವಧಿಯಲ್ಲಿ ಬ್ಯಾಂಕ್ ನಿಗದಿಪಡಿಸಿದ ಕಂತಿನಿಂದ ೨೦ರಿಂದ ೨೨ ಲಕ್ಷ ವಸೂಲಿಯಾಗುತ್ತದೆ. ಮೊದಲೇ ವಿವಿಧ ರೀತಿಯ ಮನೆ ಹಾಗೂ ನಿವೇಶನಗಳನ್ನು ಕರೀದಿಸಿಡುವ ಬ್ಯಾಂಕ್ ಗ್ರಾಹಕರಿಗೆ ಈ ರೀತಿ ನೀಡಿ ವಾಮಮಾರ್ಗದಲ್ಲಿ ಬಡ್ಡಿ ಪಡೆಯುತ್ತದೆ. ಗಮನಿಸಿ  ಮನೆ ಹಾಗೂ ನಿವೇಶನಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇರುತ್ತದೆ. ಮಾತ್ರವಲ್ಲ ಕಪ್ಪು ಹಣವನ್ನು ದೇಣಿಗೆ ರೂಪದಲ್ಲಿ ಪಡೆದು ಅದನ್ನು ಬಿಳಿ ಹಣವನ್ನಾಗಿಸಲು ಇದು ಸಹಾಯ ಮಾಡುತ್ತದೆ. ವಾಮ ಮಾರ್ಗದಲ್ಲಿ ಹಣ ಸಂಪಾದನೆ ಮಾಡಿದ ಕಳ್ಳರಿಂದ ದಾನ ಧರ್ಮಗಳ ಹೆಸರಿನಲ್ಲಿ ಹಣ ಪಡೆಯುತ್ತದೆ.

                       ಈಗಿರುವ ಭಾರತದ ರಾಷ್ಟ್ರೀಕೃತ, ಖಾಸಗಿ, ವಿದೇಶೀ ಬ್ಯಾಂಕುಗಳಿಗೆ  ಸ್ಥಿರ ಸೊತ್ತು ಖರೀದಿಸುವ ಅಥವಾ ಇಟ್ಟುಕೊಳ್ಳುವ ಅವಕಾಶಗಳಿಲ್ಲ. ಆದರೆ ಇಸ್ಲಾಮಿಕ್ ಬ್ಯಾಂಕಿನ ವಹಿವಾಟು ಸ್ಥಿರಾಸ್ಥಿ ವಹಿವಾಟಿನ ಮೇಲೆ ಅವಲಂಬಿತವಾಗಿದ್ದು, ಶರಿಯತ್ ಕಾನೂನಿನಂತೆ ವ್ಯವಹರಿಸುವುದರಿಂದ ಮುಸಲ್ಮಾನರೊಂದಿಗೆ ಮಾತ್ರ ವ್ಯವಹರಿಸಬೇಕಾಗುತ್ತದೆ. ಅನ್ಯಮತೀಯರು ಈ ಬ್ಯಾಂಕಿನೊಂದಿಗೆ ವ್ಯವಹರಿಸಬೇಕಾದರೆ ಶರಿಯತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದರೆ ಮತಾಂತರವಾಗಬೇಕು. ಇದರ ಬಗ್ಗೆ ತಿಳಿಯದ ಹಿಂದೂಗಳು ಮಾತ್ರವಲ್ಲ ತಿಳಿದೂ ಹಣ ಮಾಡುವ ಉದ್ದೇಶ ಉಳ್ಳವರೂ ಸುಲಭವಾಗಿ ಬಲಿಯಾಗುವುದರೊಂದಿಗೆ ಭಾರತದ ಇಸ್ಲಾಮೀಕರಣಕ್ಕೆ ಇನ್ನೊಂದು ರಹದಾರಿ ದೊರಕಿದಂತಾಗುತ್ತದೆ.

                         ಈಗಾಗಲೇ ಮನಮೋಹನ್ ಸಿಂಗ್ ಸರಕಾರ ರಿಸರ್ವ್ ಬ್ಯಾಂಕಿಗೆ ಪತ್ರ ಬರೆದು ಇಸ್ಲಾಮಿಕ್ ಬ್ಯಾಂಕ್ ಪ್ರಾರಂಭಿಸಲು ಸಾಧ್ಯವೇ ಎಂದು ಕೇಳಿದ್ದು, ಪ್ರತ್ಯುತ್ತರವಾಗಿ ರಿಸರ್ವ್ ಬ್ಯಾಂಕ್ ಈಗಿರುವ ಬ್ಯಾಂಕ್ ಕಾಯ್ದೆಗಳಲ್ಲಿ ಅಂತ ಅವಕಾಶಗಳಿಲ್ಲವೆಂದು ಸ್ಪಷ್ಟ ಪಡಿಸಿದೆ. ಆದರೆ ಸರಕಾರ ಈ ಸಂಬಂಧವಾಗಿ ಕಾನೂನು ತಿದ್ದುಪಡಿ ಮಾಡಲು ಈಗಾಗಲೇ ಕ್ರಮಗಳನ್ನು ಕೈಗೊಂಡಿದ್ದು ತನ್ನ ವೋಟ್ ಬ್ಯಾಂಕ್ ಸುರಕ್ಷತೆಗಾಗಿ ಭಾರತವನ್ನು ಸರ್ವನಾಶ ಮಾಡಹೊರಟಿದೆ. ಮಾತ್ರವಲ್ಲ ರಿಸರ್ವ್ ಬ್ಯಾಂಕ್ ಗವರ್ನರ್ ಸುಬ್ಬಾರಾವ್ ಇಸ್ಲಾಮಿಕ್ ಬ್ಯಾಂಕಿಗಾಗಿ ಕಾನೂನು ತಿದ್ದುಪಡಿ ಮಾಡಲು ಸರಕಾರದೊಂದಿಗೆ ತಾವು ವ್ಯವಹಾರ ಮಾಡುತ್ತಿರುವುದಾಗಿ ತಿಳಿಸಿದ್ದು ಸರಕಾರದ ಮುಖವಾಡ ಕಳಚಿ ಬಿದ್ದಿದೆ.

                          ಮೊದಲ ಬಾರಿಗೆ ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕಿನ ಪ್ರಸ್ತಾಪ ಮಾಡಿದ್ದು ರಂಗರಾಜನ್ ಸಮಿತಿ(೨೦೦೮). ಇದರ ಪರವಾಗಿ ಮುಸ್ಲಿಂ ನೇತಾರರು ಸಮರ್ಥನೆ ನೀಡಲಾರಂಭಿಸಿದರು. ಕೇರಳ ಸರಕಾರ ೨೦೦೯ರಲ್ಲಿ ಇಸ್ಲಾಮಿಕ್ ಬ್ಯಾಂಕ್ ಆರಂಭಿಸಲಾಗುವುದೆಂದು ಆದೇಶ ಹೊರಡಿಸಿತು. ಅದಕ್ಕೆ ಪೂರಕವಾಗಿ ಕೇರಳದ ಆಲ್-ಬರ್ಕಾಹ್ ಹಣಕಾಸು ಸೇವಾ ನಿಗಮಕ್ಕೆ ೧೧% ಆರ್ಥಿಕ ನೆರವು ಕೂಡಾ ನೀಡಿತು. ಆದರೆ ಡಾ. ಸುಬ್ರಹ್ಮಣಿಯನ್ ಸ್ವಾಮಿ ಇದಕ್ಕೆ ಆಕ್ಷೇಪಣೆಯನ್ನು ಸಲ್ಲಿಸುವುದರೊಂದಿಗೆ ಅದು ಹೈಕೋರ್ಟ್ ಮೆಟ್ಟಲೇರಿತು. ಹೈಕೋರ್ಟಿನಲ್ಲಿ ವಾದ ವಿವಾದಗಳು ನಡೆಯುತ್ತಿರುವಾಗಲೇ ಮುಸ್ಲಿಮ್ ನೇತಾರರು ಇಸ್ಲಾಮಿಕ್ ಬ್ಯಾಂಕಿಗಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾರಂಭಿಸಿದರು. ಆದರೆ ಇದರ ವಿರುದ್ಧವಾಗಿ ವಾದಿಸಿದ ಸ್ವಾಮಿಯವರು ಅದು ಭಾರತೀಯ ಕಾನೂನುಗಳಿಗೆ ವಿರುದ್ಧವೆಂದು ಸಾಬೀತು ಮಾಡಿದರು. ಇದನ್ನಾಲಿಸಿದ ನ್ಯಾಯಪೀಠ " ಒಂದು ವೇಳೆ ಭಾರತದ ಕಾನೂನುಗಳು ಇದಕ್ಕೆ ಅನುಮತಿ ನೀಡುವುದಾದರೆ ಮಾತ್ರ ಇದು ಸ್ವೀಕಾರಯೋಗ್ಯ" ಎಂದು ತೀರ್ಪು ನೀಡಿತು. ಅದಕ್ಕಾಗಿಯೇ ಈಗ ಕೇಂದ್ರ ಸರಕಾರ ಕಾನೂನು ಬದಲಾಯಿಸಲು ಅನುವು ಮಾಡಿದ್ದು. ಯೂರೋಪಿಯನ್ ದೇಶಗಳಲ್ಲಿ ಇಸ್ಲಾಮಿಕ್ ಬ್ಯಾಂಕ್ ಗಳಿಂದಾಗಿ ಈಗಾಗಲೇ ಮುಸ್ಲಿಂ ಜನಸಂಖ್ಯೆ ವಿಪರೀತವಾಗಿ ಏರುತ್ತಿದ್ದು ಜನರು ಇಸ್ಲಾಮಿಕ್ ಬ್ಯಾಂಕ್ ಗಳನ್ನು ನಿಷೇಧಿಸುವಂತೆ ಆಗ್ರಹ ಮಾಡುತ್ತಿದ್ದಾರೆ. ಆದರೆ ಭಾರತದಲ್ಲಿ ವೋಟ್ ಬ್ಯಾಂಕಿಗಾಗಿ ದೇಶವನ್ನೇ ಒತ್ತೆ ಇಡುವ ರಾಜಕಾರಣಿಗಳು ಇದರ ಪರವಾಗಿದ್ದು, ಇದನ್ನು ವಿರೋಧಿಸುತ್ತಿರುವ ಸ್ವಾಮಿಯವರಿಗೆ ನಾವು ಧ್ವನಿಯಾಗಬೇಕಿದೆ. ಇಲ್ಲದೇ ಇದ್ದರೆ ಸರ್ವನಾಶ ಖಂಡಿತ.
ಈಗಲ್ಲದಿದ್ದರೆ ಇನ್ಯಾವಾಗ?....ಎದ್ದೇಳು ಅರ್ಜುನ...!!!

1 ಕಾಮೆಂಟ್‌: