ಪುಟಗಳು

ಮಂಗಳವಾರ, ಜನವರಿ 1, 2013

ಆ ದೇವ ಗಹಗಹಿಸಿ ನಗುತ್ತಿದ್ದಾನೆ. ನಡುವೆ ಒಂದು ವಿಷಾದದ ಛಾಯೆ...!!!

ಇವತ್ತು ದೇವಸ್ಥಾನಗಳಲ್ಲೂ ವಿಶೇಷ ಪೂಜೆ!
 ತಿಳಿ ಹೇಳಬೇಕಾದವರೇ ತಿಳಿ ಹೀನರಂತೆ ವರ್ತಿಸಿದರೆ ಹೇಗೆ? ಅನುಕರಣೆ ಎನ್ನುವುದು ಜನರನ್ನು ಮಾತ್ರವಲ್ಲ, ಪುರೋಹಿತರನ್ನು ಕೊನೆಗೇ ದೇವರನ್ನೂ ಮತಾಂತರ ಮಾಡಿ ಬಿಟ್ಟಿತು! ದೇವರ ಮುಖದಲ್ಲೊಂದು ದುಃಖದ ಛಾಯೆ!

ಎಲ್ಲರೂ ಮಾಡುತ್ತಾರೆಂದು ನಾವು ಮಾಡಿದರೆ ನಮಗೂ ಮುಸ್ಲಿಮರಿಗೂ ಏನು ವ್ಯತ್ಯಾಸ?
 ಅರಿವು ಎನ್ನುವುದೇ ದೇವರು, ಅಂಧಾನುಕರಣೆಯೇ ಅರಿಯು!

ನಾವು ಬದಲಾದಾಗ ಜಗತ್ತು ಬದಲಾಗುವುದು. ಘರ್ಜಿಸುವ ಹಿಂದೂ ಕೇಸರಗಳಾಗಿ! ಕುರಿ ಮುಸ್ಲಿಮ್, ಕ್ರಿಸ್ಚಿಯನ್ನರ ಹಿಂಡಲ್ಲ!
ಸಂಸ್ಕೃತಿ ಉಳಿಯಬೇಕಾದರೆ ನಾವು ಅದನ್ನು ಪಾಲಿಸಬೇಕು.
ವೈಜ್ಞಾನಿಕ ಆಧಾರವಿಲ್ಲದ, ಗ್ರಹಗಳ ಗತಿಯಲ್ಲಾಗಲಿ, ನಕ್ಷತ್ರಗಳ ಸ್ಥಿತಿಯಲ್ಲಾಗಲಿ ಬದಲಾವಣೆ ಇಲ್ಲದ, ಪ್ರಕೃತಿಯ ಹೊಸತನ ಕಾಣದ ಅದೆಂಥಾ ಹೊಸವರ್ಷ.
ಜೂಲಿಯಸ್ ಸೀಝರನ ಹೆಸರಿನಲ್ಲಿ ಜುಲೈ, ಆಗಸ್ಟಸ್ ಎನ್ನೋ ಮತಾಂಧ ಪಾದ್ರಿಯನ್ನು ಸಂತ ಪದವಿಗೇರಿಸಿ ಆಗಸ್ಟ್ ಎಂದು ಸೇರಿಸಿದ್ದಕ್ಕೆ ೧೨ ತಿಂಗಳಾದವು.ಇಲ್ಲದಿದ್ದರೇ ಹತ್ತೇ, ಬಹುಷ ಆಗಲೂ ಇವರೂ ಬ್ಯಾಂಡು ಬಾರಿಸುತ್ತಲೇ ಇರುತ್ತಿದ್ದರು! ಇಲ್ಲದ ಯೇಸುವನ್ನು ನೇಣಿಗೇರಿಸಿ ಹೊಸವರ್ಷ!
ತುಂಡು ಉಟ್ಟು, ಗುಂಡು ಹಾಕಿ,ತುಂಡು ತಿನ್ನುವ,
 ಬ್ಯಾಂಡ್ ಬಾರಿಸುವ ಮಂದಿಗೆ ತಿಳಿಯೋದು ಹೇಗೆ?

ಆ ದೇವ ಗಹಗಹಿಸಿ ನಗುತ್ತಿದ್ದಾನೆ. ನಡುವೆ ಒಂದು ವಿಷಾದದ ಛಾಯೆ...!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ