ಪುಟಗಳು

ಶನಿವಾರ, ಅಕ್ಟೋಬರ್ 19, 2013

ಎದ್ದೇಳು ಹಿಂದೂ

ಭೂಮಿಯನ್ನು ಅಗೆದು ಮಾರಿದರು
ದೇವಾಲಯಗಳಿಗೆ ಕನ್ನವಿಕ್ಕಿದರು
ಭೂಮಿಯೊಳಗೆ ಹುದುಗಿಟ್ಟ ನಿಧಿಯ ಬಗ್ಗೆ ಸಾಧು ಹೇಳಿದೊಡನೆ ಅದನ್ನೂ ಅಗೆದು ಮಾರಲು ಹೊರಟಿದ್ದಾರೆ...!

ಎದ್ದೇಳು ಓ ನನ್ನ ಹಿಂದೂ ಬಂಧು
ಭರತ ಮಾತೆಯ ಸಂಕಲೆಯ ಬಿಡಿಸು ಇಂದು
ಭಾವವದು ಬಲಿಯದಿರೆ ನಾವೆಲ್ಲ ಒಂದು
ಉಳಿಯದು ಈ ಭೂಮಿ ಮುಂದೆ ಎಂದೆಂದು
ಎದ್ದೇಳು ಉರಿದೇಳು ಉಳಿಸೇಳು ಹಿಂದೂ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ