ಪುಟಗಳು

ಬುಧವಾರ, ಜುಲೈ 30, 2014

ಉಳಿದುದೇನಿದೆ

ಬಹಳ ದಿವಸಗಳ ಬಳಿಕ ಗೀಚಿದ್ದೇನೆ...ವಿಪರ್ಯಾಸವೋ ವಿಶೇಷವೋ ತಿಳಿದಿಲ್ಲ, ಮನಸ್ಸು ಸ್ಥಿಮಿತದಲ್ಲಿಲ್ಲದಿರುವಾಗಲೇ ಬಂದ ಸಾಲುಗಳು(ಪೊಕ್ಕಡೆ ಮರ್ಲ್ ಮಾರಾಯರೇ)

ಮನವು ಸರಿಯಿಲ್ಲ
ತನುವು ಮೊದಲಿಲ್ಲ
ಬೆಳಕ ಸುಳಿವಿಲ್ಲ
ಯಾಕೋ ಅರಿವಿಲ್ಲ

ಕನಸು ಕಾಡಿದೆ
ಮನಸು ಒಡೆದಿದೆ
ತನುವು ಬಳಲಿದೆ
ಅನುವುದೇನಿದೆ

ನಯನ ಮುನಿದಿದೆ
ಕರ್ಣ ಕಠೋರವು
ಪರ್ಣಕುಟೀರದಿ
ಉಳಿದುದೇನಿದೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ