ಪುಟಗಳು

ಬುಧವಾರ, ಜೂನ್ 20, 2012

ಅವ ನಮ್ಮವ ಅಂತ ಎದೆ ತಟ್ಟಿ ಹೇಳಿಕೊಳ್ಳುತ್ತೇನೆ!

ಅವ ನಮ್ಮವ ಅಂತ ಎದೆ ತಟ್ಟಿ ಹೇಳಿಕೊಳ್ಳುತ್ತೇನೆ!
ಶ್ರೀಯುತ ನಾಥೂರಾಮ ಗೋಡ್ಸೆ!
ಸಾವಿರಾರು ಮುಸ್ಲಿಂ ಗೂಂಡಾಗಳು ಲಕ್ಷಾಂತರ ಮಾನಿನಿಯರ ಮಾನಹರಣ ಮಾಡುತ್ತಿದ್ದಾಗ 'ಅದು ಅವರ ಲೈಂಗಿಕ ತೃಷೆ ತೀರಿಸಿಕೊಳ್ಳಲು' ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಾ, ಬಂಗಾಳದ ಮುಸ್ಲಿಂ ನವಾಬ ಸುರ್ಹಾವರ್ದಿಯ ತೊಡೆ ನೇವರಿಸುತ್ತ ಕೂತಿದ್ದ 'ಸ್ವಯಂಘೋಷಿತ' ನಾಯಕನನ್ನು ಸಂಹರಿಸಿದ್ದು ತಪ್ಪೇ?
ಅದು ಕೊಲೆಯಲ್ಲ ವಧೆ!
ತನ್ನ ಮಕ್ಕಳನ್ನು ಸಲಹಿದ ಸ್ವಾಮಿ ಶೃಧ್ಧಾನಂದರನ್ನು ಕೊಂದವ ಮುಸ್ಲಿಮ ಎನ್ನುವ ಕಾರಣಕ್ಕೆ ಸೋದರ ಎಂದು ಕರೆದು ಸಾರ್ವಜನಿಕವಾಗಿ ಅಪ್ಪಿಕೊಂಡ ರಣಹೇಡಿಯನ್ನು ಮತ್ತೇನು ಮಾಡಬೇಕಿತ್ತು?
ಅನುಯಾಯಿಗಳಿಗೆ ಸರಳತೆ ಭೋದಿಸಿ ತಾನು ಆ ಕಾಲಕ್ಕೆ ದುಬಾರಿಯಾಗಿದ್ದ ಶೇಂಗಾ, ಆಡಿನ ಹಾಲನ್ನು ಬಯಸುತ್ತಿದ್ದ ಗೋಮುಖವ್ಯಾಘ್ರನಿಗೆ ಅದೇ ಸರಿಯಾದ ಆದರೆ ತಡವಾದ ಶಿಕ್ಷೆಯಲ್ಲವೆ?
ಸಾಧ್ವಿ ಹೆಂಡತಿ ಇದ್ದಾಗ ತನ್ನ ೫೧ರ ಪ್ರಾಯದಲ್ಲಿ ಟಾಗೋರರ ಸೋದರ ಸೊಸೆ ಸ್ವರೂಪರಾಣಿಯನ್ನು ಬಯಸಿ ಹೆಂಡತಿಗೆ ವಿಚ್ಛೇದನ ನೀಡಲು ಸಿದ್ಧವಾಗಿದ್ದ ಪಾಖಂಡಿಗೇನು ಪೂಜೆ ಮಾಡಬೇಕಿತ್ತೆ?
ಸುಭಾಷರನ್ನು ಧಿಕ್ಕರಿಸಿದ್ದ, ಸಾವರ್ಕರರ ಬಿಡುಗಡೆಗೆ ಸಹಿ ಹಾಕಲು ನಿರಾಕರಿಸಿದ್ದ, ಭಗತ್ ಸಿಂಗ್ ಬಿಡುಗಡೆಗೆ ಪ್ರಯತ್ನ ಮಾಡೆನು ಅಂದಿದ್ದವನಿಗೆ ದೇಶದ್ರೋಹಿ ಅನ್ನದೆ ಮತ್ತೇನನ್ನಬೇಕು?
ಒಂದು ಕಾಲದಲ್ಲಿ ಸಾವರ್ಕರ್ ಭಾಷಣ ಕೇಳಲು ಆಫ್ರಿಕಾದಿಂದ ಇಂಗ್ಲೆಂಡ್ಗೆ ಓಡೋಡಿಹೋಗಿದ್ದ ವ್ಯಕ್ತಿ ಮುಂದೊಂದು ದಿನ ಸಾವರ್ಕರ್ ಯಾರು ಎಂದುಕೇಳುತ್ತಾನೆಂದರೆ ಆತ ವಿಶ್ವಾಸಘಾತುಕನಲ್ಲವೆ?
ಮಿತ್ರರೆ ಕರಿನೀರ ಶಿಕ್ಷೆಯೆಲ್ಲಿ ಜೈಲ್ ಶಿಕ್ಷೆಯೆಲ್ಲಿ?ಜೈಲ್ನಲ್ಲಿ ಮಂಚದ ಮೇಲೆ ಮಲಗುವುದಕ್ಕೂ ಗಾಣಕ್ಕೆ ಕಟ್ಟಿ,ಹುಳುಹುಪ್ಪಟೆಗಳಿಂದ ಕೂಡಿದ ಆಹಾರ ತಿನ್ನುತ್ತ ನರಕಯಾತನೆ ರಾಷ್ಟ್ರ ಭಕ್ತಿ ಪಸರಿಸುತ್ತ ಅನುಭವಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿಲ್ಲವೆ?
-ಮತ್ತಷ್ಟು ಮಾಹಿತಿಯೊಂದಿಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ