ಪುಟಗಳು

ಬುಧವಾರ, ಜೂನ್ 20, 2012

ಕಣ್-ಮಣಿ

ಮೊದಲ ರಾಜವಂಶವದು ಕದಂಬ
ಮೊದಲ ಶಾಸನ ಹಲ್ಮಿಡಿ।
ಉಲಿಯುತಿರಲಿ ಕನ್ನಡ ಉಳಿಯುವವರೆಗೀ ಡಿಂಬ
ಉಳಿಸಿ ಬೆಳೆಸಿರಿ ಕನ್ನಡದ ಕುಡಿ॥

ಮೊದಲ ರಾಷ್ಟ್ರಕವಿ ಗೋವಿಂದ
ಬೆಳೆಯಲಿ ಕವಿಪರಂಪರೆ ನಮ್ಮಿಂದ।
ಪಶ್ಚಿಮಘಟ್ಟಗಳ ನಯನಮನೋಹರ ಅಂಚು
ತಪ್ಪಿಸಿರಿ ಸರ್ವನಾಶದ ಸಂಚು ॥

ಸುಂದರ ಸುಮಧುರ ಕರಾವಳಿ
ಉಳಿಯಗೊಡದಿಹ ಜಿಹಾದಿಗಳ ಹಾವಳಿ।
ಎಲ್ಲಾದರು ಇರು ಏನಾದರೂ ಆಗು
ಸ್ಮೃತಿಯಿರಲಿ ಮೊದಲು ಕನ್ನಡಿಗನಾಗು॥

ಆನನದೊಳು ಆವಿರ್ಭವಿಸಿದ ಉಕ್ತಿ!ಭಕ್ತಿ!!ಶಕ್ತಿ!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ